Thursday, January 27, 2011


ಕೆಲವೊಂದು ಕವನ , ಹಾಡು ಅದೆಷ್ಟ ಕಾಡ್ತಾವ ಅಂದ್ರ ಹೆಳಾಕ ಆಗಾಂಗಿಲ್ಲ. ಅಂತಹ ಕೆಲವು ಹಾಡುಗಳ ಪೈಕಿ ನಮ್ಮ ಚಂದ್ರಶೇಖರ ಕಂಬಾರ ಸರ್‌ ಬರೆದಿರೊ ಈ ರಂಗ ಗೀತೆ ಕುಂತವ್ರುನ್ನು ಹುಚ್ಚೇಬಿಸಿ ಬಿಡತೈತಿ..... ಜೋಕುಮಾರ ಸ್ವಾಮಿ ನಾಟಕದಾಗ ಈ ಹಾಡ ಬರತೈತಿ... ಅದರ ಕೆಲವು ಸಾಲುಗಳು ಇಲ್ಲಿ ಅದಾವ.....

ಶರಣು ಹೇಳವ್ರಿ ಸ್ವಾಮಿ
ನಾವು ನಿಮಗ.... ಸ್ವಾಮಿ...ನಾವು ನಿಮಗ....
ಸದ್ದು ಗದ್ದಲ ಮಾಡಬ್ಯಾಡ್ರಿ...
ಆಟದೊಳಗ.....
ಸಣ್ಣ ಹುಡುಗರು ನಾವು...ಬಣ್ಣಕ ಹೆದರೊರು...
ಚೆನ್ನಾಗಿ ಕೇಳಿರಿ ನಮ್ಮ ಕವನ.....
ಕುಂತಿರೊ ಹಿಂಡ .. ಹೆಣ್ಣ- ಗಂಡ
ವರ್ತಿಸಬಾರದಿಲ್ಲಿ....
ಬುದ್ದಿವಂತರ ಪ್ರೀತಿ ನಮ್ಮ ಮ್ಯಾಲ....

ಭೂಸನೂರುಮಠದಯ್ಯ...
ಸಾವಳಗಿ ಶಿವಲಿಂಗ್..
ಇರಲೈಯ್ಯಾ ನಿಮ್ಮ ಪ್ರೀತಿ...ನಮ್ಮ ಮ್ಯಾಲ.....





Wednesday, June 16, 2010


ಆಸ್ಪತ್ರೆ ವಾರ್ಡ್‌ನಲ್ಲಿ..!!!


ಬಸ್ಸನಲ್ಲಿ ...ಕುಂತಾ ಗ ...

ಬಿರುಗಾಅಳಿ ಎದ್ದಾ ಗ...

ತಲೆಯಲ್ಲಾ ದಿಮ್.. ದಿಮ್


ಒರಗಿದೆ ಕಣ್ಣುಂಚ್ಚಿ ...

ಸೀಟಿಗೆ ಆಗ.....

ತಲೆಯಲ್ಲಿ ತುಂಬಿತ್ತು ..

ಅನುರಾಗದ ರೋಗ ...


ಮಿಂಚ್ಚಿತ್ತು ಮೋಡ ..

ಕಿಂಚ್ಚಿತ್ತು ಎಚ್ಚರವಿಲ್ಲ....

ಎದ್ದಾಗ ....ನಾನಿದ್ದೆ ...

ಆಸ್ಪತ್ರೆ ವಾರ್ಡ್‌ನಲ್ಲಿ..!!!

Wednesday, April 28, 2010



ನೀರ ಸಾಗರದಲಿ..


ನೆಲೆ ನಿಂತ ...


ನನ್ನ ಪ್ರತಿಬಿಂಬದಲ್ಲಿ


ನೆರಳಾಗಿ. . ನೀ


ಕಂಡು ...


ಕಂನಂಚ್ಚಿನಲ್ಲಿ ... ನೀ ರಾಗಿ


ಹೋದೆ ನೀನು ...

Monday, April 26, 2010

ನಟ್ಟ ನಡು ರಾತ್ರಿ

ನಿಟ್ಟುಸಿರು ಬಿಟ್ಟು

ನರಳಿದವಳ

ನೋವ ನಾ ನೆನ ಹೇಳಲಿ....

ನಕ್ಕು ಬಿಟ್ಟೆ ಒಮ್ಮೆ ...ಹಾಗೆ

ಅಂಚಿನಲ್ಲಿ ನಿಂತಿತ್ತು .....

ಕಣ್ಣಿರ ಹನಿಯಾಗಿ....